loader

ಇತ್ತೀಚಿಗೆ ಮಹಿಳಾ ಕೃಷಿ ದಿನಾಚರಣೆಯ ಅಂಗವಾಗಿ ನವ ಜ್ಞಾನಜ್ಯೋತಿ  ಮಹಿಳಾ  ಸಂಸ್ಥೆ ದಾವಣಗೆರೆ ಮತ್ತು ಭೂಮಿಪುತ್ರಿ ಸಂಸ್ಥೆ ಸಹಯೋಗದಲ್ಲಿ ಎಲ್ಲಾ ರೈತ  ಮಹಿಳೆಯರಿಗೆ  ಜೇನು ಸಾಕಾಣಿಕೆ  ಹಾಗೂ ಅಣಬೆ ಬೇಸಾಯದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು